ಶನಿವಾರ, ಅಕ್ಟೋಬರ್ 26, 2013

ನನ್ನ ಬಗ್ಗೆ ಯೋಚಿಸುವವರು ಯಾರು ಇಲ್ಲವೇ?............ಇದ್ದರೇ ನನಗೆ ಯಾಕೆ ಈ ರೀತಿ ಶಿಕ್ಷೆ?

 
 ನನ್ನ ಬಗ್ಗೆ ಯೋಚಿಸುವವರು ಯಾರು ಇಲ್ಲವೇ?............ಇದ್ದರೇ ನನಗೆ ಯಾಕೆ ಈ ರೀತಿ ಶಿಕ್ಷೆ?
ಯಾವುದೇ ಮಕ್ಕಳಿಗೆ ಮಾನಸಿಕವಾಗಿ ದೈಹಿಕವಾಗಿ ಯಾವುದೇ ಶಿಕ್ಷೆಯನ್ನು ಕೊಡಬಾರದು ಎಂದು ಕಾನೂನಿನಲ್ಲಿ ತಿಳಿಸಲಾಗಿದೆ. ಆದರೂ ನಮ್ಮ ದೇಶದ ಶಾಲೆಗಳಲ್ಲಿ ಆಗಾಗ ಮಕ್ಕಳ ಮೇಲೆ ಶಿಕ್ಷಕರಿಂದ ದೌರ್ಜನ್ಯ ನಡದೆ ಇರುವುದು. ಆಗಾಗ ದೌರ್ಜನ್ಯದಿಂದ ಮಗುವಿನ ಪ್ರಾಣದ ಮೇಲೆ ಅಪಾಯವಾದಾಗ ಮಾತ್ರ ಈ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಬರುವುದು. ಇಲ್ಲವಾದರೇ ಆ ಬಗ್ಗೆ ಯಾವುದೇ ಸುದ್ದಿಯೂ ಇರುವುದಿಲ್ಲ................

ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?

  ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...