ಸ್ವಚ್ಛ ಭಾರತಕ್ಕಾಗಿ ನಮ್ಮ ಶಾಲೆಯಲ್ಲಿಯೂ ಊರವರು,
ಶಿಕ್ಷಕರು,
ಗ್ರಾಮ ಪಂಚಾಯಿತಿಯವರು
ಎಲ್ಲರೂ ಊರಿನಲ್ಲಿ ಜ್ರಾಗತಿ ಮೂಡಿಸುವ ಕಾರ್ಯಕ್ರಮ ಮಾಡಿರುವೆವು. ಆದರೇ ಭೃಷ್ಠ ಜನಪ್ರತಿನಿಧಿಗಳಿಗೆ, ಜವಬ್ದಾರಿ ಇಲ್ಲದೆ
ಸಂಬಳಕ್ಕಾಗಿ ಕಾರ್ಯ ಮಾಡುವ ಶಿಕ್ಷಕರಿಗೆ ಹಳ್ಳಿಯ ಶಾಲೆಯಲ್ಲಿನ ಸ್ವಚ್ಛತೆ ಬಗ್ಗೆ ಗಮನ
ನೀಡುವಷ್ಟು ವೇಳೆಯೂ ಇಲ್ಲ. ನಮ್ಮ ಊರಿನವರಿಗೆ ಸಕಾ೯ರಿ ವ್ಯವಸ್ಥೆಯ ಬಗ್ಗೆ ಜಿಗುಪ್ಸೆ, ತಾತ್ಸಾರ ಬಂದಿರುವುದು.
ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಸಕಾ೯ರಿ ಶಾಲೆಯಲ್ಲಿ ಮಕ್ಕಳ
ಸಂಖ್ಯೆ ಇಳಿಮುಖವಾಗಿರುವದು........ಇದಕ್ಕೆ ಪರಿಹಾರ ಇದೆಯಾ.....???????????
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಸಮಾನತೆಯ ಹೆಸರಿನಲ್ಲಿ ಮಹಿಳೆ ಪುರುಷನಾಗುವುದು ಸೂಕ್ತವೇ?
ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಮಹಿಳೆ ಸಮಾನತೆ ಎಂಬುದು ಬಂದಿಲ್ಲ . ಇಂದಿಗೂ ದೇಶದಲ್ಲಿ ಅರ್ಧದಷ್ಟು ಜನಸಂಖ್ಯೆ ಇದ್ದರೂ ಮಹಿಳಾ ಜನಪ್ರತಿನಿಧಿಗಳ...
-
“ಗುರಿ ತಪ್ಪಿದ ಕೆಲ ಗುರುಗಳಿಂದಾಗಿ ಸಮಾಜದ ನಂಬಿಕೆ ಕಳೆದುಕೊಳ್ಳುತ್ತಿರುವ ಗುರುವೃಂದ” ಪುನ : ಶಿಕ್ಷಕರನ್ನು ವರ್ಷದಲ್ಲಿ ಒಂದು ದಿನದ ಮಟ್ಟಿಗೆ ಹಾಡಿ ...
-
ಗಂಡಸರ ಮೇಲೆ ಲಾಕಡೌನ ಪರಿಣಾಮಗಳು ಕೊರೋನಾ ಕಾರಣದಿಂದಾಗಿ ದೇಶವೇ ಲಾಕಡೌನ ಆಗಿದೆ. ದೇಶದಲ್ಲಿ ಕಾಯ೯ ನಿವ೯ಹಿಸುವ ವಿವಿಧ ಕಾಯ೯ಕ್ಷೇತ್ರಗಳ ಮೇಲೆ ಗಂಭೀರ ಪರಿಣಾಮವನ್ನು ಬೀ...
-
ಮುಖ್ಯವಾಹಿನಿಗೆ ಬರಲು ಮಹಿಳೆಗೆ ಇರುವ ಅಡತಡೆಗಳೇನು ? ವಿಶ್ವ ಮಹಿಳಾ ದಿನಾಚರಣೆಯನ್ನು ನಾವೆಲ್ಲರೂ ಪ್ರತಿ ವರ್ಷ ಮಾರ್ಚ 8 ರಂದು ಆಚರಿಸುವೆವು . ಈ ಸ...
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ